

8th March 2026

ರಟ್ಟೀಹಳ್ಳಿ: `೨೦ ವರ್ಷಗಳ ಮನರೇಗಾ
ಯೋಜನೆಯನ್ನು ಕೇವಲ ೭ ಗಂಟೆ ಚರ್ಚಿಸಿ
ಕಾಯ್ದೆ ಬದಲಾಯಿಸಿದ್ದು, ಮೋದಿ ಸರ್ಕಾರ
ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ
ಅಪಮಾ£ À. ಇದನ್ನು ರಾಷ್ಟçದ ಜನತೆ ಕ್ಷಮಿಸಲು
ಸಾಧ್ಯವಿಲ್ಲ' ಎಂದು ಶಾಸಕ ಯು.ಬಿ.ಬಣಕಾರ
ಹೇಳಿದರು.
ತಾಲ್ಲೂಕಿ£ À ಗುಂಡಗಟ್ಟಿ ಗ್ರಾಮದಿಂದ
ಕಾAಗ್ರೆಸ್ ಕಾರ್ಯಕರ್ತರೊಂದಿಗೆ ಹೊರಟು
ಇಂಗಳಗೊAದಿ, ಸತ್ತಗಿಹಳ್ಳಿ, ಶಿರಗಂಬಿ,
ಮಾರ್ಗವಾಗಿ ಮನರೇಗಾ ಯೋಜನೆ
ಬೆಂಬಲಿಸಿ ಶನಿವಾರ ¸ ÀÄಮಾರು ೧೫ ಕಿ.ಮೀ.
ಪಾದಯಾತ್ರೆಯೊಂದಿಗೆ ಬೃಹತ್ ಪ್ರತಿ¨s Àಟನಾ
ಜಾಥಾ ನಡೆಸಿದರು.
ದಾರಿಯುದ್ದಕ್ಕೂ ಗ್ರಾಮಗಳ ಜನರನ್ನು
ಸಂಪರ್ಕಿಸಿ ಮನರೇಗಾ ಯೋಜನೆ
ಬಡವರಿಗೆ ವರದಾನವಾಗಿದ್ದು, ಅದ£ ÀÄ್ನ
ಕೇಂದ ್ರ ಸರ್ಕಾರ ಬದಲಾಯಿಸಿ, ಬಡ ಕೂಲಿ
ಕಾರ್ಮಿಕರಿಗೆ ಕೇಂದ್ರ ¸ Àರ್ಕಾರ ಅನ್ಯಾಯ
ಮಾಡುತ್ತಿದೆ ಎಂದರು. ಬಡವರ ಪರವಾದ
ಈ ಯೋಜನೆಯನ್ನು ಮುಂದುವರಿಸಬೇಕು.
ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ನಿರಂತರ
ಪ್ರತಿಭಟ£ ೆ ನಡೆಯಲಿದೆ ಎಂದು ಕೇಂದ್ರಕ್ಕೆ
ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ
ಮಾತನಾಡಿ, `ಬಡವರಿಗಾಗಿ ಮನರೇಗಾ
ಯೋಜನೆ ಜಾರಿಯಲ್ಲಿದ್ದು, ಅದ£ ÀÄ್ನ
ಬದಲಿಸಿರುವ ಕೇಂದ್ರ ಸರ್ಕಾರದ ಧೋರಣೆ
ಸರಿಯಲ್ಲ, ಕೇಂದ್ರದ ಮೋದಿ ಸರ್ಕಾರ
ಕೇವಲ ಶ್ರೀಮಂತರಿಗೆ ಕಾಯ್ದೆ ರೂಪಿಸುತ್ತಿದೆ.
ಆದರೆ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ
ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರಟ್ಟೀಹಳ್ಳಿ: `೨೦ ವರ್ಷಗಳ ಮನರೇಗಾ
ಯೋಜನೆಯನ್ನು ಕೇವಲ ೭ ಗಂಟೆ ಚರ್ಚಿಸಿ
ಕಾಯ್ದೆ ಬದಲಾಯಿಸಿದ್ದು, ಮೋದಿ ಸರ್ಕಾರ
ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ
ಅಪಮಾ£ À. ಇದನ್ನು ರಾಷ್ಟçದ ಜನತೆ ಕ್ಷಮಿಸಲು
ಸಾಧ್ಯವಿಲ್ಲ' ಎಂದು ಶಾಸಕ ಯು.ಬಿ.ಬಣಕಾರ
ಹೇಳಿದರು.
ತಾಲ್ಲೂಕಿ£ À ಗುಂಡಗಟ್ಟಿ ಗ್ರಾಮದಿಂದ
ಕಾAಗ್ರೆಸ್ ಕಾರ್ಯಕರ್ತರೊಂದಿಗೆ ಹೊರಟು
ಇಂಗಳಗೊAದಿ, ಸತ್ತಗಿಹಳ್ಳಿ, ಶಿರಗಂಬಿ,
ಮಾರ್ಗವಾಗಿ ಮನರೇಗಾ ಯೋಜನೆ
ಬೆಂಬಲಿಸಿ ಶನಿವಾರ ¸ ÀÄಮಾರು ೧೫ ಕಿ.ಮೀ.
ಪಾದಯಾತ್ರೆಯೊಂದಿಗೆ ಬೃಹತ್ ಪ್ರತಿ¨s Àಟನಾ
ಜಾಥಾ ನಡೆಸಿದರು.
ದಾರಿಯುದ್ದಕ್ಕೂ ಗ್ರಾಮಗಳ ಜನರನ್ನು
ಸಂಪರ್ಕಿಸಿ ಮನರೇಗಾ ಯೋಜನೆ
ಬಡವರಿಗೆ ವರದಾನವಾಗಿದ್ದು, ಅದ£ ÀÄ್ನ
ಕೇಂದ ್ರ ಸರ್ಕಾರ ಬದಲಾಯಿಸಿ, ಬಡ ಕೂಲಿ
ಕಾರ್ಮಿಕರಿಗೆ ಕೇಂದ್ರ ¸ Àರ್ಕಾರ ಅನ್ಯಾಯ
ಮಾಡುತ್ತಿದೆ ಎಂದರು. ಬಡವರ ಪರವಾದ
ಈ ಯೋಜನೆಯನ್ನು ಮುಂದುವರಿಸಬೇಕು.
ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ನಿರಂತರ
ಪ್ರತಿಭಟ£ ೆ ನಡೆಯಲಿದೆ ಎಂದು ಕೇಂದ್ರಕ್ಕೆ
ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ
ಮಾತನಾಡಿ, `ಬಡವರಿಗಾಗಿ ಮನರೇಗಾ
ಯೋಜನೆ ಜಾರಿಯಲ್ಲಿದ್ದು, ಅದ£ ÀÄ್ನ
ಬದಲಿಸಿರುವ ಕೇಂದ್ರ ಸರ್ಕಾರದ ಧೋರಣೆ
ಸರಿಯಲ್ಲ, ಕೇಂದ್ರದ ಮೋದಿ ಸರ್ಕಾರ
ಕೇವಲ ಶ್ರೀಮಂತರಿಗೆ ಕಾಯ್ದೆ ರೂಪಿಸುತ್ತಿದೆ.
ಆದರೆ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ
ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ನವೀನ್ ಗುಳಗಣ್ಣನಗೆ ಮತ್ತೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ- ಪಕ್ಷ ಸಂಘಟನೆಯಲ್ಲಿ ವಿಫಲ: ದಢೇಸೂಗೂರಗೆ ಕೊಕ್
ಸತ್ವ, ತತ್ವ ಆಧಾರಿತ ಆಡಳಿತ ನಮ್ಮದು, ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಹೊರೆಯಲ್ಲ : ಎಚ್ ಕೆ ಪಾಟೀಲ